ಜನರ ಸಮಸ್ಯೆ ಗಳಿಗೆ ಕಿವಿಯಾದ ಗಾಲಿ ಜನಾರ್ಧನ ರೆಡ್ಡಿ

Loading

ಗಂಗಾವತಿ :- ಶಾಸಕರು ಹಾಗೂ ಮಾಜಿ ಸಚಿವರಾದ ಗಾಲಿ ಜನಾರ್ಧನ ರೆಡ್ಡಿ ಅವರು ಗಂಗಾವತಿಯ ಬಂಡಿ ಬಸಪ್ಪ ಕ್ಯಾಂಪ್ನ ಮುಖ್ಯ ರಸ್ತೆಯಲ್ಲಿ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಕುಸಿದು ಮ್ಯಾನಹೋಲ್ ನಿರ್ಮಾಣ ವಾಗಿತ್ತು ಸ್ಥಳವನ್ನು ಪರಿಶೀಲಿಸಿ, ಶೀಘ್ರ ಪರಿಹಾರ ಒಂದುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *