
ವಿಜಯ ನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದಲ್ಲಿ ಶಾಸಕರಾದ ಡಾll ಶ್ರೀನಿವಾಸ್ ಎನ್ ಟಿ ರವರು ಕೂಡ್ಲಿಗಿ ತಾಲೂಕ್ಕನ್ನು ಮೂಲಭೂತ ಸೌಕರ್ಯ ಗಳ ಉತ್ತಮ ಅಭಿರುದ್ದಿಯ ಎಲ್ಲಾ ವಿಷಯಗಳಲ್ಲಿ ಮಾದರಿ ತಾಲೂಕನ್ನು ಮಾಡಲು ಮುಂದಾಗಿರುವ ಅಭಿರುದ್ದಿಯ ಹರಿಕಾರರು, ಜನಪರ ಕಾಳಜಿ ಹೊಂದಿರುವ ಶಾಸಕರು ಹಾಗೂ ಪ್ರತಿ ಹಳ್ಳಿಗಳ ಶಾಲೆಗಳಿಗೆ ಬೇಕಾಗಿರುವoತಹ ಮೂಲಭೂತ ಸೌಕರ್ಯಗಳನ್ನು ಹೋದಗಿಸುವ ನಿಟ್ಟಿನಲ್ಲಿ ಅಭಿರುದ್ದಿಗೆ ಮುಂದಾಗಿದ್ದಾರೆ.ಹಾಗೂ ಪ್ರತಿ ಗ್ರಾಮದ ಶಾಲೆಗಳಲ್ಲಿ ಶಿಕ್ಷಕರು ಶಿಕ್ಷಣವನ್ನು ಎಲ್ಲಾ ತಮ್ಮ ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮವಾದ ಗುಣ ಮಟ್ಟದ ಶಿಕ್ಷಣ ವನ್ನು ಎಲ್ಲಾ ಮಕ್ಕಳಿಗೆ ನೀಡುವುದು.
ಅವರವರ ಕರ್ತ್ಯವ್ಯ ಎನ್ನುವುದು ಶಾಸಕರ ಉದ್ದೇಶ ಆ ನಿಟ್ಟಿನಲ್ಲಿ ಪ್ರತಿ ಹಳ್ಳಿ ಹಳ್ಳಿಗೆ ಅಭಿರುದ್ದಿಯ ಕಾರ್ಯಕ್ರಮವನ್ನು ಭೂಮಿ ಪೂಜೆ ಮೂಲಕ ಮಾನ್ಯ ಶಾಸಕರು ಮಾಡುತ್ತಿರುವುದನ್ನು ಕಂಡ ಕೂಡ್ಲಿಗಿ ತಾಲೂಕಿನ ಜನತೆ ಪ್ರತಿ ಹಳ್ಳಿಗಳಲ್ಲಿನ ಜನರು ಅಭಿರುದ್ದಿ ವಿಷಯವಾಗಿ ಉತ್ತಮವಾದ ಪ್ರಶಾಂಷೆ ವ್ಯಕ್ತಪಡಿಸುತ್ತಿರುವುದು ತಿಳಿದು ಬಂದಿದೆ.
ಹಾಗೆ ಕೂಡ್ಲಿಗಿ ಪಟ್ಟಣದಲ್ಲಿ ನೆನೆಗುಂದಿಗೆ ಬಿದ್ದಿದ್ದ ಉಡಿಸಲಮ್ಮ ಕೆರೆ ಅಭಿವೃದ್ಧಿಗೆ 1ಕೋಟಿ ವೆಚ್ಚ ಹಾಗೂ ಹೌಸಿಂಗ್ ಕಾಲೋನಿಯಲ್ಲಿ ಉದ್ಯಾನವನ ಅಭಿವೃದ್ಧಿಗೆ 1 ಕೋಟಿ ವೆಚ್ಚ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಉಡಸಲಮ್ಮ ಕೆರೆ ಕಟ್ಟೆ ಮತ್ತು 1ನೇ ವಾರ್ಡಿನಲ್ಲಿ ಬರುವ ಉದ್ಯಾನವನ ಪಟ್ಟಣದ ಹೃದಯ ಭಾಗದಲ್ಲಿ ಇರುವುದರಿಂದ ಕೂಡ್ಲಿಗಿ ಜನತೆಯ ಬಹು ಜನತೆಯ ಬೇಡಿಕೆಯಾಗಿತ್ತು. ಆದ್ದರಿಂದ ಉದ್ಯಾನವನಗಳು ಸ್ವಚ್ಛತೆಯ ಇಲ್ಲದೇ ಹಾಳು ಕುಂಪೆ ಯಾಗಿತ್ತು ಪಟ್ಟಣದ ಜನರು ಆಯಾಸವನ್ನು ಕಳೆಯಲು ಹಸಿರು ವಾತಾವರಣ ಸೃಷ್ಟಿಸಿ ಉದ್ಯಾನವನಗಳಲ್ಲಿ ಮಕ್ಕಳ ಆಟಿಕೆ ಸಾಮಾನುಗಳು, ವಿದ್ಯುತ್ ದೀಪ ವ್ಯವಸ್ಥೆ, ವಾಯು ವಿಹಾರ ಮಾಡುವವರಿಗೆ ಎಲ್ಲಾ ಸೌಕರ್ಯಗಳನ್ನು ನಿರ್ಮಿಸಲಾಗುವುದು.
ಅದಕ್ಕಾಗಿ ಈ ಅನುದಾನ ಸಾಕಾಗುವುದಿಲ್ಲ ಆದ್ದರಿಂದ ಕೆಲವು ಯೋಜನೆ ಗಲ್ಲಿನ ಅನುದಾನ ಇನ್ನು ಹೆಚ್ಚಿನ ಅನುದಾನವನ್ನು ನೀಡಲಾಗುವುದು ಮಾನ್ಯ ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಪ. ಪಂ. ಅಧ್ಯಕ್ಷರು ಕಾವಲಿ ಶಿವಣ್ಣ , ಉಪಾಧ್ಯಕ್ಷರು ಲೀಲಾವತಿ ಪ್ರಭಾಕರ್ ರವರು, ಸದಸ್ಯರಾದ ತಳವಾಸ್ ವೆಂಕಟೇಶ್, ಶೂಕುರ್, ಈಶಪ್ಪ, ಜಯಮ್ಮರು ರಾಘವೇಂದ್ರ, ಸಿರಿಬಿ ಮಂಜುನಾಥ, ದಾಣಿ ರಾಘವೇಂದ್ರ, ಭಾಷ ನಾಯ್ಕ, ಪೂರ್ಯ ನಾಯ್ಕ್, ಪ್ರಮುಖ ಮುಖಂಡರಾದ ಉದಯ ಜನ್ನು, ಸಿ.ಉಮೇಶ ನಲ್ಲಾಮುತ್ತಿ ದುರ್ಗೇಶ್, ಸುರೇಶ್, ಓಬಣ್ಣ, ನಜೀರ್ ಸಾಬ್ ಉಪಸ್ಥಿತರಿದ್ದರು.
ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ