28 ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ಕಿಟ್ಟು ಉಚಿತ ವಾಗಿ ನೀಡಿದ ಅಕ್ಕಿ ಬಸಮ್ಮ ತೋಟಪ್ಪ ಚಾರಿಟೇಬಲ್ ಟ್ರಸ್ಟ್

Loading

ಹಗರಿಬೊಮ್ಮನಹಳ್ಳಿ : ತಾಲೂಕಿನ ತಂಬ್ರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಅಕ್ಕಿ ಬಸಮ್ಮ ತೋಟಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ 28 ಕ್ಷಯ ರೋಗಿಗಳಿಗೆ ಉಚಿತ ಪೌಷ್ಠಿಕ ಆಹಾರ ಕಿಟ್ಟು ವಿತರಿಸಲಾಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಕ್ಕಿ ತೋಟೇಶ್ ನೆರವೇರಿಸಿದರು. ಈ ಸಂದರ್ಭದಲ್ಲಿ PHC ಆರೋಗ್ಯ ಅಧಿಕಾರಿ ಸಿದ್ದರಾಮೇಶ್ವರ,taluka ಕ್ಷಯ ಅಧಿಕಾರಿ ಲಿಂಗರಾಜ,ಜಿಲ್ಲಾ ಕ್ಷಯ ಸಿಬ್ಬಂದಿ ನಿಂಗಪ್ಪ,ಮುಖಂಡರಾದ ಮಂಜು ಪಾಟೀಲ್ ,ರಂಗನಾಥ ಆರೋಗ್ಯಇಲಾಖೆ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *