ತಾಲೂಕುವಾರು ಸುದ್ದಿ 11ದಿನದ ಹನುಮ ಮಾಲಾ ದೀಕ್ಷೆ ಇಂದು Manvantara TVDecember 3, 2024December 3, 2024 Social Share ಹಗರಿಬೊಮ್ಮನಹಳ್ಳಿ : ಗುರು ಭವನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 12ನೇ ವರ್ಣದ 11ದಿನದ ಹನುಮ ಮಾಲಾ ದೀಕ್ಷೆ ಪಡೆಯಲಾಯಿತು ಹಾಗೂ ಇಂದು 100 ಹೆಚ್ಚು ಹನುಮ ಮಾಲಾ ದಾರಿಗಳು ಹನುಮ ಮಾಲ ದೀಕ್ಷೆ ಪಡೆದರು.
28 ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ಕಿಟ್ಟು ಉಚಿತ ವಾಗಿ ನೀಡಿದ ಅಕ್ಕಿ ಬಸಮ್ಮ ತೋಟಪ್ಪ ಚಾರಿಟೇಬಲ್ ಟ್ರಸ್ಟ್ Social Share Social Share ಹಗರಿಬೊಮ್ಮನಹಳ್ಳಿ : ತಾಲೂಕಿನ ತಂಬ್ರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಅಕ್ಕಿ ಬಸಮ್ಮ ತೋಟಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ 28 ಕ್ಷಯ ರೋಗಿಗಳಿಗೆ ಉಚಿತ…
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎಂಪಿಎಂ ಮಂಜುನಾಥ ಆಯ್ಕೆ Social Share Social Share ಹಗರಿಬೊಮ್ಮನಹಳ್ಳಿ : ಪಟ್ಟ ಣದ ಗುರುಭವನದಲ್ಲಿ ಶನಿವಾರ ನಡೆದ ತಾಲೂಕು ನೌಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಎಂಪಿಎಂ ಮಂಜುನಾಥ್ ಎರ…
ವಿ.ಎನ್. ಹಟ್ಟಿ ರವರ ನಿವೃತ್ತಿ ಬೀಳ್ಕೊಡುಗೆ ಸಮಾರಂಭ Social Share Social Share ಕೊಟ್ಟೂರು : ಒಬ್ಬ ಶಿಕ್ಷಕರ ಕೈಯಲ್ಲಿ ಈ ಸಮಾಜ ತಿದ್ದುವ ಶಕ್ತಿ ಇರುತ್ತದೆ. ಶಿಕ್ಷಕರ ವೃತ್ತಿ ಈ ಜಗತ್ತಿನಲ್ಲಿ ಅತ್ಯಂತ ಪವಿತ್ರ ವೃತ್ತಿಯಾಗಿದೆ .…