
ಲಿಂಗಸುಗೂರು: ನೂತನವಾಗಿ ರಾಜ್ಯ ರಾಜ್ಯದಲ್ಲಿ ಸಾಮಾಜಿಕ ಪರಿಶೋಧನಾ ಗ್ರಾಮ ಸಂಪನ್ಮೂಲ ವ್ಯಕ್ತಿಗಳ ಕ್ಷೇಮಾಭಿವೃದ್ಧಿ ಸಂಘ ರಚನೆ ಮಾಡಲಾಯಿತು.
ಸಂಘದ ನೂತನ ಗೌರವಾಧ್ಯಕ್ಷರಾಗಿ ಪೂಜಾರಿ ಸಿದ್ದಪ್ಪ ರಾಜ್ಯಾಧ್ಯಕ್ಷರಾಗಿ ಅಮರಗುಂಡಪ್ಪ ಹೊನ್ನಳ್ಳಿ, ರಾಧ್ಯಕ್ಷರಾಗಿ ಕಲ್ಯಾಣಿ ಕುಮಸಿ, ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜ ಹಂಚಿನಾಳ, ಸಹ ಕಾರ್ಯದರ್ಶಿಯಾಗಿ ದಯಾನಂದ ಮಲ್ಲಾಬಾದ್, ಅಶ್ವನಿ ಅಡಗುರು, ಖಜಾಂಚಿಯಾಗಿ ಲೋಕೇಶ
ನಾಯಕ, ಸಂಘಟನಾ ಕಾರ್ಯದರ್ಶಿಯಾಗಿ ಹನುಮಂತಪ್ಪ ಪಳಕೀಹಳ್ಳಿ, ಸಹ ಸಂಘಟನಾ ಕಾರ್ಯದರ್ಶಿಗಳಾಗಿ ಹಿರೇಮಠ, ವೀರಯ್ಯ ರಾಕೇಶಕುಮಾರ ದೀವಿಗಿಹಳ್ಳಿ, ಲಕ್ಷ್ಮೀಭಾಯಿ ಹದ್ದಿ ಸುರೇಶ ಜಾನೇಕಲ್, ಕಾರ್ಯಕಾರಿ ಸದಸ್ಯರಾಗಿ ಭುವನೇಶ್ವರಿ ಹಿರೇಮಠ, ಮಹೇಶ ಹನುಮನಹಳ್ಳಿ ರಾಮು ಹುಸೇನಪುರ, ಲಕ್ಷ್ಮೀದೇವಿ ಬಳಗಾನೂರು, ಮಾಲಾ ಸಿದ್ದಾಪುರ, ಕಾನೂನು ಸಲಹೆಗಾರರಾಗಿ ಅಮರೇಶ ಹೊನ್ನಹಳ್ಳಿ ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಅಮರಗುಂಡಪ್ಪ ಹೊನ್ನಹಳ್ಳಿ ತಿಳಿಸಿದ್ದಾರೆ.