ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

Loading

ಹೊಸಪೇಟೆ (ವಿಜಯನಗರ) ಸೆಪ್ಟೆಂಬರ್ 11 : 2020-21 ರಿಂದ 2023-24ನೇ ಸಾಲಿನಲ್ಲಿ ಫಲಾನುಭವಿ ಆಧಾರಿತ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ವಿವಿಧ ಘಟಕಗಳಿಗೆ ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.


1) ಕನ್‌ಸ್ಟçಕ್ಷನ್ಸ್ ಆಫ್ ನ್ಯೂ ರಿಯರಿಂಗ್ ಪೊಂಡ್, 2) ಕನ್‌ಸ್ಟçಕ್ಷನ್ಸ್ ಆಫ್ ಬಯೋಪ್ಲಾಕ್ ಪೊಂಡ್ಸ್ ಫಾರ್ ಬ್ರಾಕಿಶ್ ವಾಟರ್/ಸಲೈನ್/ಅಲ್ಕಲೈನ್,. 3) ಕನ್‌ಸ್ಟçಕ್ಷನ್ಸ್ ಆಫ್ ನ್ಯೂ ಪೊಂಡ್, ಫಾರ್ ಸಲೈನ್/ ಅಲ್ಕಲೈನ್/ ಏರಿಯಾಸ್,. 4) ಎಸ್ಟಾಬ್ಲಿಶ್‌ಮೆಂಟ್ ಆಫ್ ಲಾರ್ಜ್ ಆರ್‌ಎಎಸ್,.5) ಮೋಟಾರ್ ಸೈಕಲ್ ವಿಥ್ ಐಸ್ ಬಾಕ್ಸ್, 6) ಸೈಕಲ್ ವಿಥ್ ಐಸ್ ಬಾಕ್ಸಸ್ 7) ನ್ಯು ಗ್ರೋ ಔಟ್ ಪೊಂಡ್ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಘಟಕ ವೆಚ್ಚದ 60ರಷ್ಟು ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚ 40 ರಂತೆ ಸಹಾಯಧನ ನೀಡಲಾಗುವುದು. ಅರ್ಜಿಗಳನ್ನು ಸೆಪ್ಟೆಂಬರ್ 27ರೊಳಗೆ ಸಂಬAಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪನಿರ್ದೇಶಕರು, ಬಳ್ಳಾರಿ ಜಿಲ್ಲೆ ಮೊ.ಸಂ:9449593156, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಹೊಸಪೇಟೆ, ಹಡಗಲಿ ಮೊ.ಸಂ:9620177588 ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕರು ಕೂಡ್ಲಿಗಿ, ಹರಪನಹಳ್ಳಿ ಮೊ. ಸಂ: 8217725319 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಬಳ್ಳಾರಿಯ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *