
ಹಗರಿಬೊಮ್ಮನಹಳ್ಳಿ : ದಿನಾಂಕ:22.08.2024 ರಂದು ತಾಲೂಕು ಕಾನೂನು ಸೇವಗಳ ಸಮಿತಿ, ವಕೀಲರ ಸಂಘ ಮತ್ತು ಶಿಕ್ಷಣ ಇಲಾಖೆ, ಹಗರಿಬೊಮ್ಮನಹಳ್ಳಿ ಹಾಗೂ ಗಂಭೀ.ಸರ್ಕಾರಿ ಪದವಿ ಪೂರ್ವ ಪಿಯು ಕಾಲೇಜ್ ಇವರ ಸಂಯುಕ್ತ ಆಶಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾನೂನು 2006 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಪೋಸ್ಕೋ ಕಾಯ್ದೆ 2012 ನಿಮಿತ್ತ ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮಧುಸೂದನ್ ಡಿ.ಕೆ. ಅವರು ಸದರಿ ಕಾರ್ಯಕ್ರಮವನ್ನು ಸಸಿಗೆ ನೀರನ್ನು ಹಾಕುವುದರ ಮೂಲಕ ಉದ್ಘಾಟನೆ ಮಾಡಿ, ಉದ್ಘಾಟನೆ ಭಾಷಣದಲ್ಲಿ ಬಾಲ್ಯ ವಿವಾಹ ನಿಷೇಧದ ಮತ್ತು ಪೋಸ್ಕೊದ 2012ರ ಬಗೆಗಿನ ಸಂಬಂಧ ಟೀನೇಜ್ ಏಜ್ ನಲ್ಲಿ ಆಮಿಷಗಳು ಮತ್ತು ಮೋಹಕ್ಕೆ ಒಳಗಾಗುವ ಸಂದರ್ಭ ವಿರುತ್ತದೆ ಹಾಗಾಗಿ ಇಂತಹ ವಿಷಯಗಳಿಗೆ ಒಳಗಾಗದೆ ವಿದ್ಯಾಭ್ಯಾಸದ ಹಂತದಲ್ಲಿ ಪುಸ್ತಕಗಳನ್ನು ಹೆಚ್ಚಿನ ರೀತಿಯಲ್ಲಿ ಹೋಗುವಂತೆ ಅದರಲ್ಲಿ ಅಬ್ದುಲ್ ಕಲಾಂನಂತಹ ವಿಂಗ್ಸ್ ಆಫ್ ಫೈಯರ್, ಜವಾಹರ್ ನೆಹರು ರವರ ಡಿಸ್ಕವರಿ ಆಫ್ ಇಂಡಿಯಾ, ಮಹಾತ್ಮ ಗಾಂಧಿ ರವರ ಮೈ ಎಕ್ಸ್ಪೆರಿಮೆಂಟ್ಸ್ ಮತ್ತು ಡಾಕ್ಟರ್ ಅಂಬೇಡ್ಕರ್ ರವರ 300ಕ್ಕೂ ಹೆಚ್ಚು ಪುಸ್ತಕಗಳಿದ್ದು ಅವುಗಳನ್ನು ಓದುವಂತೆ ಮತ್ತು ನಿಮ್ಮ ವಿದ್ಯಾಭ್ಯಾಸದ ಗುರಿಯ ಕಡೆಗೆ ಗಮನವಿರಬೇಕೆಂದು ಎಂದು ತಮ್ಮ ಭಾಷಣದಲ್ಲಿ ಜಾಗೃತಿಯನ್ನು ಮೂಡಿಸಿದರು.
ಮಾನ್ಯ ಶ್ರೀ ಸೈಯ್ಯದ್ ಮೋಹಿದ್ದಿನ, ಸಿವಿಲ್ ನ್ಯಾಯಾಧೀಶರು ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸದರಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಎಸ್ ಜಿ ನಾಗರಾಜ್ ಪ್ಯಾನೆಲ್ ವಕೀಲರು ರವರು ಬಾಲ್ಯ ವಿವಾಹದಿಂದ ತಾಯಿ ಮಗುವಿನ ಅನಾರೋಗ್ಯದ ಮೇಲೆ ತೊಂದರೆಯಾಗುವಂತದ್ದು.
1.ಯಾಕೆ ಬಾಲ್ಯ ವಿವಾಹ ಮಾಡ್ತಾರೆ ಎನ್ನುವುದರ ಕುರಿತು.
- 18 ವರ್ಷ ಹೆಣ್ಣು ಮಕ್ಕಳಿಗೆ 21 ವರ್ಷ ಗಂಡು ಮಕ್ಕಳಿಗೆ ವಯಸ್ಸು ನಿಗದಿಯಾಗಿರುತ್ತದೆ ಅದರೊಳಗೆ ಮದುವೆಯಾಗುವಂತಿಲ್ಲ.
ಮತ್ತು ಈ ಕುರಿತು ನಿಮ್ಮ ಅಕ್ಕಪಕ್ಕದಲ್ಲಿ ಇಂತಹ ಘಟನೆಗಳು ಕಂಡು ಬಂದಲ್ಲಿ ಸಂಬಂಧ ಪಟ್ಟ ಇಲಾಖೆಗೆ ಪತ್ರ ಬರೆಯುವುದರ ಮೂಲಕ ಅಥವಾ ಕರೆ ಮಾಡುವುದರ ಮೂಲಕ ತಿಳಿಸಬಹುದಾಗಿದೆ ಮತ್ತು ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಲೈಂಗಿಕ ಅಪರಾಧಿಗಳಿಂದ ಮಕ್ಕಳನ್ನು ರಕ್ಷಿಸುವ ಪೋಸ್ಕೋ ಕಾಯ್ದೆ 2012 ಈ ದಿನಾಂಕ:22.08.2024ರಂದು ತಾಲೂಕು ಕಾನೂನು ಸೇವಗಳ ಸಮಿತಿ, ವಕೀಲರ ಸಂಘ ಮತ್ತು ಶಿಕ್ಷಣ ಇಲಾಖೆ, ಹಗರಿಬೊಮ್ಮನಹಳ್ಳಿ ಹಾಗೂ ಗಂಭೀ. ಪಿಯು ಕಾಲೇಜ್ ಇವರ ಸಂಯುಕ್ತ ಆಶಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾನೂನು 2006 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಪೋಸ್ಕೋ ಕಾಯ್ದೆ 2012 ನಿಮಿತ್ತ ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮಧುಸೂದನ್ ಡಿ.ಕೆ. ಅವರು ಸದರಿ ಕಾರ್ಯಕ್ರಮವನ್ನು ಸಸಿಗೆ ನೀರನ್ನು ಹಾಕುವುದರ ಮೂಲಕ ಉದ್ಘಾಟನೆ ಮಾಡಿ,
ಉದ್ಘಾಟನೆ ಭಾಷಣದಲ್ಲಿ ಬಾಲ್ಯ ವಿವಾಹ ನಿಷೇಧದ ಮತ್ತು ಪೋಸ್ಕೊದ 2012ರ ಬಗೆಗಿನ ಸಂಬಂಧ ಟೀನೇಜ್ ಏಜ್ ನಲ್ಲಿ ಆಮಿಷಗಳು ಮತ್ತು ಮೋಹಕ್ಕೆ ಒಳಗಾಗುವ ಸಂದರ್ಭ ವಿರುತ್ತದೆ ಹಾಗಾಗಿ ಇಂತಹ ವಿಷಯಗಳಿಗೆ ಒಳಗಾಗದೆ ವಿದ್ಯಾಭ್ಯಾಸದ ಹಂತದಲ್ಲಿ ಪುಸ್ತಕಗಳನ್ನು ಹೆಚ್ಚಿನ ರೀತಿಯಲ್ಲಿ ಹೋಗುವಂತೆ ಅದರಲ್ಲಿ ಅಬ್ದುಲ್ ಕಲಾಂನಂತಹ ವಿಂಗ್ಸ್ ಆಫ್ ಫೈಯರ್, ಜವಾಹರ್ ನೆಹರು ರವರ ಡಿಸ್ಕವರಿ ಆಫ್ ಇಂಡಿಯಾ, ಮಹಾತ್ಮ ಗಾಂಧಿ ರವರ ಮೈ ಎಕ್ಸ್ಪೆರಿಮೆಂಟ್ಸ್ ಮತ್ತು ಡಾಕ್ಟರ್ ಅಂಬೇಡ್ಕರ್ ರವರ 300ಕ್ಕೂ ಹೆಚ್ಚು ಪುಸ್ತಕಗಳಿದ್ದು ಅವುಗಳನ್ನು ಓದುವಂತೆ ಮತ್ತು ನಿಮ್ಮ ವಿದ್ಯಾಭ್ಯಾಸದ ಗುರಿಯ ಕಡೆಗೆ ಗಮನವಿರಬೇಕೆಂದು ಎಂದು ತಮ್ಮ ಭಾಷಣದಲ್ಲಿ ಜಾಗೃತಿಯನ್ನು ಮೂಡಿಸಿದರು.
ಮಾನ್ಯ ಶ್ರೀ ಸೈಯ್ಯದ್ ಮೋಹಿದ್ದಿನ, ಸಿವಿಲ್ ನ್ಯಾಯಾಧೀಶರು ರವರು ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ.
ಸದರಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಎಸ್ ಜಿ ನಾಗರಾಜ್ ಪ್ಯಾನೆಲ್ ವಕೀಲರು ರವರು ಬಾಲ್ಯ ವಿವಾಹದಿಂದ ತಾಯಿ ಮಗುವಿನ ಅನಾರೋಗ್ಯದ ಮೇಲೆ ತೊಂದರೆಯಾಗುವಂತದ್ದು.
1.ಯಾಕೆ ಬಾಲ್ಯ ವಿವಾಹ ಮಾಡ್ತಾರೆ ಎನ್ನುವುದರ ಕುರಿತು.
- 18 ವರ್ಷ ಹೆಣ್ಣು ಮಕ್ಕಳಿಗೆ 21 ವರ್ಷ ಗಂಡು ಮಕ್ಕಳಿಗೆ ವಯಸ್ಸು ನಿಗದಿಯಾಗಿರುತ್ತದೆ ಅದರೊಳಗೆ ಮದುವೆಯಾಗುವಂತಿಲ್ಲ.
ಮತ್ತು ಈ ಕುರಿತು ನಿಮ್ಮ ಅಕ್ಕಪಕ್ಕದಲ್ಲಿ ಇಂತಹ ಘಟನೆಗಳು ಕಂಡು ಬಂದಲ್ಲಿ ಸಂಬಂಧ ಪಟ್ಟ ಇಲಾಖೆಗೆ ಪತ್ರ ಬರೆಯುವುದರ ಮೂಲಕ ಅಥವಾ ಕರೆ ಮಾಡುವುದರ ಮೂಲಕ ತಿಳಿಸಬಹುದಾಗಿದೆ ಮತ್ತು ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಲೈಂಗಿಕ ಅಪರಾಧಿಗಳಿಂದ ಮಕ್ಕಳನ್ನು ರಕ್ಷಿಸುವ ಪೋಸ್ಕೋ ಕಾಯ್ದೆ 2012 ಈ ಕುರಿತು ಪೋಸ್ಕೋ
ಕುರಿತು ಕಾಯ್ದೆ ತರಲಾಗಿದೆ. ಹೆಣ್ಣುಮಕ್ಕಳು ಈ ಕಾನೂನು ಗಳ ಅರಿಯ ಬೇಕಾಗಿದೆ ಎಂದರು.