
ಕೂಡ್ಲಿಗಿ :- ಪಟ್ಟಣದ ಪ್ರಾದೇಶಿಕ ಅರಣ್ಯ ವಲಯದಲ್ಲಿ ಕೂಡ್ಲಿಗಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ದ್ವಜಾರೋಹಣ ನೆರವೇರಿಸಿದರು.ವಲಯ ಅರಣ್ಯಾಧಿಕಾರಿ ಸಂದೀಪ್ ನಾಯಕ ಸಾಥ್ ನೀಡುವ ಮೂಲಕ 78ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಸಲಾಯಿತು.
ಉಪಸ್ಥಿತಿ : ಅರಣ್ಯ ಇಲಾಖೆಯ ಅಧಿಕಾರಿ ವರ್ಗದ ಕುಬೇರ ಕೆ. ಬಿ,. ಡಿ. ವೆಂಕಟೇಶ, ಗಿರೀಶ್, ಮತ್ತು ರಾಜೇಶ ಹಾಗೂ ಸಿಬ್ಬಂದಿ ಜಿ. ಮಂಜುನಾಥ್, ನಾಗರಾಜ್ ಮಣಿಗರ್, ಎಸ್. ಎಂ. ರಿಯಾಜ್ ಪಾಶ, ಸೋಮಶೇಖರ್, ಮಂಜುನಾಥ್ ನಾಯ್ಕ, ಶರಣಪ್ಪ ಮತ್ತು ಇತರಿದ್ದರು