ಮಾನವೀಯತೆ ಮೆರೆದ  ಕಾರ್ಯಾಚರಣೆ

Loading

ವಿಜಯನಗರ: ಹೊಸಪೇಟೆ ಹತ್ತಿರದ ತುಂಗಭದ್ರಾ ನದಿಯ ದಡದಲ್ಲಿ ಆಣೆಕಟ್ಟಿನ ನೀರಿನ ರಬಸಕ್ಕೆ ನಾಯಿಗಳು ಕೊಚ್ಚಿ ಹೋಗಿದವು ಇದನ್ನು ಕಂಡ ಸ್ಥಳೀಯ ಯುವಕರು ನಾಯಿಗಳ ಸಂರಕ್ಷಣೆಗೆ  ಪೊಲೀಸ್ ಇಲಾಖೆ ಕರೆಮಾಡಿ ವಿಷಯವನ್ನು ತಿಳಿಸಿದರು ವಿಷಯ ತಿಳಿದ ಕೊಡಲೇ ಕಾರ್ಯ ಪ್ರವೃತ್ತರಾದ   ಪೊಲೀಸ್ ಇಲಾಖೆಯು ಕೂಡಲೇ ಅಗ್ನಿಶಾಮಕ ತಂಡವನ್ನು ಮತ್ತು ಹಂಪಿಯಲ್ಲಿ ಹರಿ ಗೋಲು ಮೀನುಗಾರರಾ ತಂಡವನ್ನು ಕರೆಸಿ ಈ ಕಾರ್ಯಚರಣೆಯನ್ನು ಕೈಗೊಂಡರು. ಈ ಕಾರ್ಯಚರಣೆಯಲ್ಲಿ 10 ದಿನದ  5 ನಾಯಿಮರಿಗಳು ಹಾಗೂ 1 ಗಂಡು ಮತ್ತು 1ಹೆಣ್ಣು ನಾಯಿಗಳು ಒಟ್ಟು 7 ನಾಯಿಗಳನ್ನು ಸುಕ್ಷಿತವಾಗಿ ಸಂರಕ್ಷಣೆ ಮಾಡಲಾಗಿದೆ.

ಈ ಕಾರ್ಯಾಚರಣೆ ಯಲ್ಲಿ ಹಂಪಿಯಲ್ಲಿ ಹರಿ ಗೋಲು(ತೆಪ್ಪ ) ಹಾಕುವವರು ಮೀನುಗಾರರು ಪಾಲ್ಗೊಂಡು ಈ  ಕಾರ್ಯಾಚರಣೆಯನ್ನು ಯಶಸ್ಸುಗೊಳಿಸಿದರು  ಇವರ ತಂಡದಲ್ಲಿ. ಜಯರಾಮ್ ನೇತೃತ್ವದ ದಲ್ಲಿ ರಮೇಶ್.ಶರಣ ಇದ್ದರು ಹಾಗೂ

ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಪಿಎಸ್ಐ ಆದ ಶ್ರೀ ಶಿವುಕುಮಾರ್ ನಾಯ್ಕ್ ಮತ್ತು ಪೊಲೀಸ್ ರು.ಅಗ್ನಿಶಮಾಕ ದಳ ಹೊಸಪೇಟೆ ಸಿಬಂಧಿಗಳ ತಂಡ ವು ತಮ್ಮ ಕಾರ್ಯವೈಖರಿ ಮೆರೆದರು ಸುಮಾರು 2 ರಿಂದಾ 3 ಗಂಟೆಗಳ ಕಾಲ ಸುಮಾರು 15 ಜನರ ಈ ತಂಡ ಸಂರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ಹಾಗೂ ಅಲ್ಲಿಯ ಸ್ಥಳೀಯ ಜನರ ಮೆಚ್ಚುಗೆ ಪಾತ್ರರಾದರು,

Leave a Reply

Your email address will not be published. Required fields are marked *