ಭಾರತೀಯ ಜನತಾ ಪಾರ್ಟಿ ಹಗರಿಬೊಮ್ಮನಹಳ್ಳಿ ಮಂಡಲವತಿಯಿಂದ ಹಿಂದೂ ಮುಸ್ಲಿಂ ಮೀಸಲಾತಿಗಾಗಿ  ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಡಿ ಕೆ ಶಿವಕುಮಾರ್   ವಿರುದ್ಧ  ಪ್ರತಿಭಟನೆ 

Loading

ಹಗರಿಬೊಮ್ಮನಹಳ್ಳಿ: ಹಿಂದೂ ಮುಸ್ಲಿಂ ಮೀಸಲಾತಿಗಾಗಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಡಿ ಕೆ ಶಿವಕುಮಾರ್ ವಿರುದ್ಧ  ಪ್ರತಿಭಟನೆ  26/3/2025 ಬುಧವಾರ ಬೆಳಗ್ಗೆ 10:30 ಕ್ಕೆ ನಗರದ ಬಸವೇಶ್ವರ ವೖತ್ತದಲ್ಲಿ ಡಿ ಕೆ ಶಿವುಕುಮಾರ್ ಪ್ರತಿಕೃತಿ ದಹನ ಮಾಡುವ ಮೂಲಕ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಬೆಣಕಲ್ ಪ್ರಕಾಶ್, 2023ರ ಪರಾಜಿತ ಅಭ್ಯರ್ಥಿ ಬಲ್ಲಾಹುಣೆಸಿ ರಾಮಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಕೋಗಳಿ ಹನುಮಂತಪ್ಪ, ಜೋಗಿ ಹನುಮಂತಪ್ಪ, ಮುಖಂಡರಾದ ಕೆಚ್ಚಿನಬಂಡಿ ಹನುಮಂತಪ್ಪ, ಮುಟುಗನಹಳ್ಳಿ ಕೊಟ್ರೇಶ್, ಬುಡ್ಡಿ ಬಸವರಾಜ್, ಪುರಸಭೆ ಸದಸ್ಯರಾದ ವಿ ಕನಕಪ್ಪ, ನವೀನ್ ಕುಮಾರ್,ಯುವ ಮೋರ್ಚಾ ಅಧ್ಯಕ್ಷರಾದ ದಿವಾಕರ್, ಎಸ್.ಸಿ ಮೋರ್ಚಾದ ಅಧ್ಯಕ್ಷರಾದ ಮರಿಯಪ್ಪ, ಕೃಷ್ಣನಾಯಕ್, ಬ್ಯಾಟಿ ಸಂದೀಪ್, ಚಿಂತ್ರಪಳ್ಳಿ ಮಂಜುನಾಥ, ವಿಕಾಸ್ ರೆಡ್ಡಿ, ಮಂಡಲದ ಮೋರ್ಚದ ಪದಾಧಿಕಾರಿಗಳು, ಹಿರಿಯ ಮುಖಂಡರು, ಪಕ್ಷದ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *