ಬಾಲಕರ ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರಾರಂಭಿಸಲು ಮನವಿ

Loading

ಹಗರಿಬೊಮ್ಮನಹಳ್ಳಿ :ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ IAS ಅಧಿಕಾರಿ ಸಂಜಯ ಶೆಟ್ಟಣ್ಣವರ್ ಅವರಿಗೆ ತಂಬ್ರಹಳ್ಳಿ ಯಲ್ಲಿ ಬಾಲಕರ ಮೆಟ್ರಿಕ್ ನಂತರದ hostel ಪ್ರಾರಂಭಿಸಲು ಅಕ್ಕಿ ತೋಟೇಶ್ ಅವರು ಪತ್ರದ ಮೂಲಕ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಜೆ ರಾಜು ಬೆಂಗಳೂರು BBMP deputy commissioner ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *