
ಡಿಸೆಂಬರ್ 2 ಹಗರಿಬೊಮ್ಮನಹಳ್ಳಿ: ಸಂಸದರಾದ ತುಕಾರಾಮ ಅವರು ಮನ್ವಂತರ ಸುದ್ದಿ ವಾಹಿನಿ ಯೊಂದಿಗೆ ಮಾತನಾಡಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಈಗಾಗಲೇ ಗೇಟ್ ನಂಬರ್ 37 ಬಗ್ಗೆ ಚರ್ಚಿಸಲಾಗಿ ಅತಿ ಶೀಘ್ರದಲ್ಲೇ ಫ್ಲೈವರ್ ನಿರ್ಮಾಣವಾಗುವುದು ಎಂದು ತಿಳಿಸಿದರು.
ಕೇಂದ್ರ ರಾಜ್ಯ ರೈಲ್ವೆ ಸಚಿವರಾದಂತಹ ಸೋಮಣ್ಣನವರನ್ನು ಭೇಟಿಯಾಗಿ 37ರ ಗೇಟ್ನಲ್ಲಿ ಹೆಚ್ಚು ಟ್ರಾಫಿಕ್ ಆಗುತ್ತಿತ್ತು ಜನರಿಗೆ ಅತಿ ಹೆಚ್ಚು ಸಮಸ್ಯೆ ಆಗಿದೆ ಎಂದು ಮನವರಕೆ ಮಾಡಿ ಕೊಟ್ಟಿದ್ದೇವೆ ಹಾಗೂ ಅತಿ ಶೀಘ್ರದಲ್ಲೇ ಡಿಪಿಆರ್ ಮಾಡಲಾಗುವುದು.

ಮನವಿ ಪತ್ರ ಮತ್ತು ಸೋಮಣ್ಣನವರನ್ನು ಭೇಟಿಯಾದಂತ ಚಿತ್ರ ಕಾಣಬಹುದು