
ವಿಜಯನಗರ(ಹೊಸಪೇಟೆ ):ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಬಳಿಯ ಹಂಪಿ ಝೂಗೆ ಭೇಟಿ ನೀಡಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕುಟುಂಬಸಮೇತ ಹಂಪಿ ಝೂಗೆ ಬಂದ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಪತ್ನಿ ಅರುಣಾ ಲಕ್ಷಿ, ಮೊಮ್ಮಕ್ಕಳ ಜತೆಗೆ ಭೇಟಿ ನೀಡಿದರು.

ಅಟಲ್ ಬಿಹಾರಿ ವಾಜಪೇಯಿ ಝೂಯೋಲಾಜಿಕಲ್ ಪಾರ್ಕ್( ಹಂಪಿ ಝೂ) ಗೆ ಭೇಟಿ ನೀಡಿ ಸಂದರ್ಭದಲ್ಲಿ ಪ್ರಾಣಿಗಳನ್ನು ಮೊಮ್ಮಕ್ಕಳಿಗೆ ತೋರಿಸಿ ಖುಷಿ ಪಟ್ಟರು.