ವಿಶ್ವ ಓಂ ಶಾಂತಿ ಗೆಳೆಯರ ಬಳಗದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

Loading

ಹಗರಿಬೊಮ್ಮನಹಳ್ಳಿ : ನಗರದ ವಿಶ್ವ ಓಂ ಶಾಂತಿ ಗೆಳೆಯರ ಬಳಗ, ಜವಳಿ ವರ್ತಕರ ಸಂಘ, ಎಲ್ಲ ಹೋಟೆಲ್ ಮಾಲೀಕರ ಸಂಘ, ಹಾಗೂ ಎಲ್ಲ ವ್ಯಾಪಾರಸ್ಥರು ವತಿಯಿಂದ ದಿನಾಂಕ 1/11/2024 ರಂದು ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಪೂಜ್ಯರಾದ ಹಾಲಸ್ವಾಮೀ ಶ್ರೀಗಳು, ಮಾತೋಶ್ರೀ ಬಸಮ್ಮ ಅಕ್ಕನವರು, ಪರಶುರಾಮ ದಲ್ಬಂಜನ್, ನಾಗರಾಜ್ ಸಾಲ್ಮನಿ, ಶಿವಕುಮಾರ್, ಕರಿಬಸವರಾಜ್ ಉದ್ಗಟ್ಟಿ, ಗದ್ದಿಕೇರಿ ನಾಗಭೂಷಣ್, ಚಿತ್ರ ಕಲಾವಿದರಾದ ಕೊಟ್ರೇಶ್, ಮದನಲಾಲ್ ಜಿ, ಕುಮಾರ್ ಪಾಲ್ ಜಿ, ಮಹೇಂದ್ರ ಜಿ, ಕನ್ವರ್, ಕಪಿಲ್, ಸಂದೀಪ್ ಬಾಯ್, ಅಶೋಕ್ ಮೆಹರ್ವಾಡೆ,ವಿಮಲ್, ಸುರೇಶಣ್ಣ, ಧನರಾಜ್, ಅಂಬಾಸಾ ಸಾವಜಿ, ಸಂತೋಷ್, ರಮೇಶ್ ದಲ್ಬಂಜನ್, ರಾಘವ್ ಪವಾರ್, ಹನುಮಂತಣ್ಣ, ಕಸಾಪ ನಾಗರಾಜ್ ಅಣ್ಣ, ದಾದು ಬಾಯಿ, ಮಹೇಶ ಇನ್ನು ಹಲವಾರು ಕನ್ನಡ ಪ್ರೇಮಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *