
ವಿಜಯನಗರ : ಹಗರಿಬೊಮ್ಮನಹಳ್ಳಿ ತಾಲೂಕಿನ ಪುಣ್ಯಕ್ಷೇತ್ರ ನಂದಿಪುರ ಶ್ರೀದೊಡ್ಡಬಸವೇಶ್ವರ ಮಠದ ಅಪರೂಪದ ವಿಶಿಷ್ಟ ಸಾವಯವ ಕೃಷಿ ಕಾಯಕ ಯೋಗಿ ಸಮನ್ವಯ ಸಂತರು ಹಾಗೂ ಶರಣ ತತ್ವದ ಆದರ್ಶನೀಯ ಪೂಜ್ಯರಾದ ಪರಮಪೂಜ್ಯ ಶ್ರೀ ಮಹೇಶ್ವರ ಶರಣರಿಗೆ ಕರ್ನಾಟಕ ಸುವರ್ಣ ಸಂಭ್ರಮದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾಡಳಿತ ವಿಜಯನಗರ ಜಿಲ್ಲೆಯ ವತಿಯಿಂದ “ಸಾವಯವ ಕೃಷಿ ಕಾಯಕಯೋಗಿ” ಪ್ರಶಸ್ತಿ ನೀಡಿ ಜಿಲ್ಲೆಯ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀಯುತ ಜಮೀರ್ ಅಮ್ಮದ್ ಖಾನ್ ರವರು ಹೊಸಪೇಟೆ ಶಾಸಕರಾದ ಶ್ರೀಯುತ ಹೆಚ್ ಆರ್.ಗವಿಯಪ್ಪ ನವರು ಮತ್ತು ಜಿಲ್ಲಾಧಿಕಾರಿಗಳಾದ ಶ್ರೀಯುತ ದೀವಾಕರ್ ರವರು ಹಾಗೂ ಕೃಷಿ ಅಧಿಕಾರಿಗಳಾದ ಶ್ರೀಯುತ ಶರಣಪ್ಪ ಮುದುಗಲ್ ರವರು ಜಂಟಿ ನಿರ್ದೇಶಕರು ತೋಟಗಾರಿಕೆ ಇಲಾಖೆ ಶ್ರೀಯುತ ಪಿ.ಚಿದಾನಂದಪ್ಪ ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ ರವರ ಸಮ್ಮುಖದಲ್ಲಿ ಗೌರವಿಸಲಾಯಿತು..