ರಂಗೇರಿದ ಉಪಚುನಾವಣೆ ಕಣ ಸಂಡೂರಿನಲ್ಲಿ ಬಿ ಜೆ ಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

Loading

ಸಂಡೂರು:  ಉಪಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬಂಗಾರು ಹನುಮಂತುರವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಈ ಕಾರ್ಯಕ್ರಮ ಕ್ಕೆ ಆಗಮಿಸಿದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪನವರಿಗೆ, ಶಾಸಕರುಗಳು , ಮಾಜಿ ಸಚಿವರುಗಳು , ಮಾಜಿ ಶಾಸಕರುಗಳು , ಬಿಜೆಪಿಯ  ರಾಜ್ಯ ಪದಾಧಿಕಾರಿಗಳು ,ಹಾಗೂ ಸ್ಥಳೀಯ ಸಂಡೂರು ಮತ್ತು ಬಳ್ಳಾರಿ ಜಿಲ್ಲೆಯ ನಾಯಕರಿಗೆ, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿ ಈ ನಾಮಪತ್ರ ಸಲ್ಲಿಕೆ ಮತ್ತು ರೋಡ್ ಶೋ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿದೆ. ಆಗಮಿಸಿದ್ದರಿಂದ ನಗರದಾದ್ಯಂತ ಹಬ್ಬದ ವಾತಾವರಣ ದಂತೆ ಕಂಡು ಬಂತು.

ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಅವರನ್ನು ಕಣಕ್ಕಿಳಿಸಿದೆ ಮತ್ತು ಕಾಂಗ್ರೆಸ್ನ ಅಭ್ಯರ್ಥಿಯಾಗಿ ಶ್ರೀಮತಿ ಅನ್ನಪೂರ್ಣ ತುಕಾರಾಮ್ ಅವರು ಈ ಉಪಚುನಾವಣೆ ಸ್ಪರ್ದಿಯಲ್ಲಿದ್ದಾರೆ.ಮುಂದಿನ ತಿಂಗಳು 13ನೇ ತಾರೀಖಿನಂದು ನಡೆಯಲಿರುವ ಮತದಾನದಲ್ಲಿ ಮತದಾರರು ಯಾರಿಗೆ ಬೆಂಬಲಿಸುತ್ತಾರೋ ಎಂಬುದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *