
ಹಗರಿಬೊಮ್ಮನಹಳ್ಳಿ : ಮಿಸೈಲ್ ಮ್ಯಾನ್, ಭಾರತ ರತ್ನ, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರ ಜನ್ಮ ದಿನೋತ್ಸವ ವನ್ನು ದಿನಾಂಕ 26/10/2024 ರಂದು ತಾಲೂಕಿನ ತ್ಯಾಗಭೂಮಿ ಸೇವಾ ಟ್ರಸ್ಟ್ (ರಿ) ಹಾಗೂ ಶಾಲಾ ಶಿಕ್ಷಣ ಇಲಾಖೆ ಹಗರಿಬೊಮ್ಮನಹಳ್ಳಿ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಗರಿಬೊಮ್ಮನಹಳ್ಳಿ ಈ ಕಾರ್ಯಕ್ರಮ ವನ್ನು ಆಯೋಜನೆ ಮಾಡಿದ್ದಾರೆ. ಕಾರ್ಯಕ್ರಮ ದಲ್ಲಿ
ದಿವ್ಯ ಸಾನ್ನಿಧ್ಯ : ಪರಮ ಪೂಜ್ಯ ಶ್ರೀ ಡಾ.ಮಹೇಶ್ವರ ಸ್ವಾಮೀಜಿ, ನಂದಿಪುರ ಕ್ಷೇತ್ರ, ಹಗರಿಬೊಮ್ಮನಹಳ್ಳಿ.
ಈ ಕಾರ್ಯಕ್ರಮ ದ ಅಧ್ಯಕ್ಷತೆ: ಶ್ರೀಯುತ ಡಾ.ಬಂಡ್ರಿ ವಿಶ್ವನಾಥ, ಖ್ಯಾತ ವೈದ್ಯರು, ತ್ಯಾಗಭೂಮಿ ಟ್ರಸ್ಟ್ ನ ಗೌರವಾನ್ವಿತ ನಿರ್ದೇಶಕರು.
ಉದ್ಘಾಟನೆ: ಶ್ರೀಯುತ ಎಂ.ಎಸ್. ದಿವಾಕರ್, ವಿಜಯನಗರ ಜಿಲ್ಲಾಧಿಕಾರಿಗಳು ಮಾಡಲಿದ್ದಾರೆ.
ಸಂಪನ್ಮೂಲ ವ್ಯಕ್ತಿ : ಶ್ರೀಯುತ ಶ್ರೀನಾಥ್ ರತ್ನಾಕರ್, ಇಸ್ರೋ ವಿಜ್ಞಾನಿಗಳು.
ಮುಖ್ಯ ಅತಿಥಿಗಳು: ಶ್ರೀಹರಿಬಾಬು, ಜಿಲ್ಲಾ ವರಿಷ್ಠಾಧಿಕಾರಿಗಳು, ವಿಜಯನಗರ.
ಶ್ರೀ ವೆಂಕಟೇಶ ರಾಮಚಂದ್ರಪ್ಪ, ಡಿಡಿಪಿಐ, ಶಾಲಾ ಶಿಕ್ಷಣ ಇಲಾಖೆ, ವಿಜಯನಗರ. ಶ್ರೀಯುತ ಮೈಲೇಶ್ ಬೇವೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹಗರಿಬೊಮ್ಮನಹಳ್ಳಿ. ಬಿ.ಬಸವನಗೌಡ್ರು, ಕಾರ್ಯದರ್ಶಿಗಳು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಹಗರಿಬೊಮ್ಮನಹಳ್ಳಿ ಇವರುಗಳು ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮ ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.