ಮಾಲ್ವಿ ಜಲಾಶಯಕ್ಕೆ ಬಾಗಿನಾರ್ಪಣೆ

Loading

ಎರಡು ವರ್ಷಗಳ ನಂತರ ತುಂಬಿದ ಮಾಲ್ವಿ ಜಲಾಶಯ

ಹಗರಿಬೊಮ್ಮನಹಳ್ಳಿ: ಇಂದು ಕ್ಷೇತ್ರದ ಶಾಸಕರಾದ ಕೆ ನೇಮಿರಾಜ ನಾಯ್ಕ ಇವರು ಪರಮಪೂಜ್ಯರ ಜೊತೆಯಾಗಿ ಮತ್ತು ರೈತ ಮುಖಂಡರ ಜೊತೆ ನಮ್ಮ ಹಗರಿಬೊಮ್ಮನಹಳ್ಳಿ ತಾಲೂಕಿನ ಜೀವನಾಡಿ ಮಾಲವಿ ಜಲಾಶಯಕ್ಕೆ ಬೇಟಿ ನೀಡಿ ಬರ್ತಿಯಾಗಿರುವ ಜಲಾಶಯದಲ್ಲಿ ಬಾಗಿನ ಅರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳು,ತಾಲುಕು ಕಾರ್ಯನಿರ್ವಾಹಕ ಅಧಿಕಾರಿಗಳು,ಮಾಲವಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಭಿವೃದ್ದಿ ಅಧಿಕಾರಿಗಳು,ಮುಖಂಡರು ಜಲಾಶಯದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತಿ ಇದ್ದರು

Leave a Reply

Your email address will not be published. Required fields are marked *