
ಕೊಟ್ಟೂರು : ಐತಿಹಾಸಿಕ ಕೊಟ್ಟೂರು ಕೆರೆ ತುಂಬಿ ಕೋಡಿ ಬಿದ್ದಿರುವುದರಿಂದ ಉಜ್ಜಿನಿ ಪೀಠದ ಜಗದ್ಗುರುಗಳು ಮತ್ತು ಜಾನು ಕೋಟಿ ಮಠ ಶ್ರೀಗಳು ಮತ್ತು ನಂದಿಪುರ ಶ್ರೀಗಳು ಸಮ್ಮುಖದಲ್ಲಿ ಜನಪ್ರಿಯ ಶಾಸಕರಾದ ಕೆ ನೇಮಿರಾಜ್ ನಾಯ್ಕ್ ಅವರು ಮತ್ತು ಎಂ ಎಂ ಜೆ. ಹರ್ಷವರ್ಧನ್ ಅವರು ಮತ್ತು ತಹಸಿಲ್ದಾರ್ ಅವರು ಕೆರೆಗೆ ಬಾಗಿನ ಅರ್ಪಿಸಿದರು.
ಮರಬದ ನಾಗರಾಜ್ ಯುವ ಮುಖಂಡರಾದ ಎಂ ಎಂ ಜೆ ಶೋಬಿತ್,ಬೂದಿ ಶಿವಕುಮಾರ್ ಉಮೇಶ್ ಗೌಡ ಕೊಟ್ಟೂರಿನ ಕಟ್ಟಿಮನಿ ದೈವದವರು ಮತ್ತು ಗಂಗಾಮತ ಸಮಾಜದವರು ಶಾಸಕರ ಆಪ್ತ ಸಹಾಯಕರಾದ ದೊಡ್ಡಬಸಪ್ಪ ರೆಡ್ಡಿಯವರು ಮತ್ತು ತಾಲ್ಲೂಕು ಆಡಳಿತ ವರ್ಗದ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.