ಟಿಬಿ ಡ್ಯಾಮ್ ನಾ ಪರಿಕಲ್ಪನೆಯ ಗಣೇಶ

Loading

ಹಗರಿಬೊಮ್ಮನಹಳ್ಳಿ : ನಗರದ ಅತ್ಯಂತ ವಿಭಿನ್ನ ಮತ್ತು ವಿಶೇಷ ವಿನಾಯಕನನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಜಿಲ್ಲಾಯ ರೈತರ ಜೀವನಾಡಿ ತುಂಗಭದ್ರಾ ಆಣೆಕಟ್ಟಿನ ಡ್ಯಾಂ ಗೇಟ್ ಪರಿಕಲ್ಪನೆಯನ್ನು ವಿಶೇಷವಾಗಿ ಕುರದಗಡ್ಡಿ ಯುವಶಕ್ತಿ ವೇದಿಕೆ (ರಿ ) ಯುವಕರು ನಿರ್ಮಾಣ ಮಾಡಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.

ಇವರು ಸತತವಾಗಿ 31 ವರ್ಷದಿಂದ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದಾರೆ.

ಕುರದಗಡ್ಡಿ ಯುವಶಕ್ತಿ ವೇದಿಕೆ ಯುವಕರ ಈ ಪ್ರಯತ್ನಕ್ಕೆ ಮೆಚ್ಚಲೇ ಬೇಕು.

ಸ್ಥಳ: ಹಗರಿಬೊಮ್ಮನಹಳ್ಳಿ ತಾಲೂಕಿನ ಕುರದಗಡ್ಡಿ ಮಾರೆಮ್ಮ ದೇವಾಸ್ಥಾನದ ಆವರಣ.

Leave a Reply

Your email address will not be published. Required fields are marked *