
ಹಗರಿಬೊಮ್ಮನಹಳ್ಳಿ : ನಗರದ ಅತ್ಯಂತ ವಿಭಿನ್ನ ಮತ್ತು ವಿಶೇಷ ವಿನಾಯಕನನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಜಿಲ್ಲಾಯ ರೈತರ ಜೀವನಾಡಿ ತುಂಗಭದ್ರಾ ಆಣೆಕಟ್ಟಿನ ಡ್ಯಾಂ ಗೇಟ್ ಪರಿಕಲ್ಪನೆಯನ್ನು ವಿಶೇಷವಾಗಿ ಕುರದಗಡ್ಡಿ ಯುವಶಕ್ತಿ ವೇದಿಕೆ (ರಿ ) ಯುವಕರು ನಿರ್ಮಾಣ ಮಾಡಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.
ಇವರು ಸತತವಾಗಿ 31 ವರ್ಷದಿಂದ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದಾರೆ.
ಕುರದಗಡ್ಡಿ ಯುವಶಕ್ತಿ ವೇದಿಕೆ ಯುವಕರ ಈ ಪ್ರಯತ್ನಕ್ಕೆ ಮೆಚ್ಚಲೇ ಬೇಕು.
ಸ್ಥಳ: ಹಗರಿಬೊಮ್ಮನಹಳ್ಳಿ ತಾಲೂಕಿನ ಕುರದಗಡ್ಡಿ ಮಾರೆಮ್ಮ ದೇವಾಸ್ಥಾನದ ಆವರಣ.