
ಹೊಸಪೇಟೆ : ತಾಲೂಕಿನಲ್ಲಿ ಕಾರಿಗನ್ನೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2024- 25 ರ ಕಾರ್ಯಕ್ರಮ ದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಳಘಟ್ಟ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗ ದಲ್ಲಿ ಅತಿ ಹೆಚ್ಚು ಪ್ರಶಸ್ತಿ ಗಳನ್ನು ಪಾಡಿದಿದ್ದಾರೆ. ಶಾಲೆಯ ವಿದ್ಯಾರ್ಥಿಗಳು 1,ಚಿತ್ರಕಲೆ ಹರ್ಷಿತ್( ಪ್ರೌಢಶಾಲೆ)
2,ಚಿತ್ರಕಲೆ ಶ್ರೀಹರಿ ( ಪ್ರಾಥಮಿಕ)
3, ರಸಪ್ರಶ್ನೆ ಹೆಚ್ ಕುಮಾರಸ್ವಾಮಿ
4, ಕೆ ಮುತ್ತುರಾಜ್
5,ಭಾವಗೀತೆ ಜಿ ಸಾಯಿನಾಥ್ ಪ್ರಥಮ
6 ಕವನ /ಪದ್ಯ ವಾಚನ ಎನ್ ಪ್ರತಾಪ್ ಪ್ರಥಮ ಸ್ಥಾನ
7, ಆಶುಭಾಷಣ ಶಿವಮೂರ್ತಿ ಎಚ್ ಸಿ ಪ್ರಥಮ ಸ್ಥಾನ
8, ಭರತನಾಟ್ಯ ಬಿಂದುಶ್ರೀ
ಸಾಕ್ಷಿ ಮೇಟಿ
ಮಂಜುಳಾ ಆರ್ ಪ್ರಥಮ ಸ್ಥಾನ
9, ಜನಪದ ನೃತ್ಯ
ಅಪೂರ್ವ ಜಿ
ಶ್ರೀಜಾ ಪ್ರಿಯ ಸುಕನ್ಯಾ
ಸಂಜೀವಿನಿ ಯಶೋಧ
ಕವನ ಪ್ರಥಮ ಸ್ಥಾನ
10,ಜನಪದ ಗೀತೆ
ಐಶ್ವರ್ಯ ಜಿ ಪ್ರಥಮ
11, ಪ್ರಬಂಧ ರಚನೆ
ಸಾಯಿ ಸ್ವರೂಪ
ಪ್ರಥಮ ಸ್ಥಾನ
12 ರಂಗೋಲಿ ಕಮಲ ಪ್ರಥಮ ಸ್ಥಾನ
13, ಆಶುಭಾಷಣ
ಕೆ ಜೀವನ್ ಪ್ರಥಮ ಸ್ಥಾನ

- ಕಥೆ ಹೇಳುವುದು
ಶ್ವೇತಾ ಪ್ರಥಮ ಸ್ಥಾನ
15, ಚರ್ಚೆ ಸ್ಪರ್ಧೆ
ಹೆಚ್ ಕುಮಾರ್ ಸ್ವಾಮಿ ಪ್ರಥಮ ಸ್ಥಾನ
16, ದೇಶಭಕ್ತಿ ಗೀತೆ
ಯಾಶಿಕ ದ್ವಿತೀಯ ಸ್ಥಾನ
17, ಹಿಂದಿ ಕಂಠಪಾಠ
ಬಿ ಸೌಜನ್ಯ ತೃತೀಯ ಸ್ಥಾನ
18, ಭಾಷಣ ವಿ ಪ್ರತೀಕ್ ತೃತೀಯ ಸ್ಥಾನ
19, ಇಂಗ್ಲಿಷ್ ಕಂಠಪಾಠ
ಜಿ ಜೀವಿಕ ತೃತೀಯ ಸ್ಥಾನ
20, ಪ್ರಬಂಧ ರಚನೆ
ಕೆ ದೀಕ್ಷಿತ ತೃತೀಯ ಸ್ಥಾನ
ಒಟ್ಟು ಭಾಗವಹಿಸಿದ ಮಕ್ಕಳು 38 ಮಕ್ಕಳು ಭಾಗವಹಿಸಿ ಎಲ್ಲಾ ವಿಭಾಗಗಳಲ್ಲಿ ಒಟ್ಟು ಪ್ರಥಮ ಸ್ಥಾನ 22 ದ್ವಿತೀಯ ಸ್ಥಾನ 1 ತೃತೀಯ ಸ್ಥಾನ 4 ಪ್ರಶಸ್ತಿಗಳನ್ನು ಪಡೆದಿರುವ ಎಲ್ಲಾ ಮಕ್ಕಳಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಾಳಘಟ್ಟ ಶಾಲೆಯ ಪ್ರಾಂಶುಪಾಲರಾದ ಸಂಘಜ ಬಾರಿಕಿ ನಿಲಯ ಪಾಲಕರಾದ ಕೆ ರವಿ ಚಿತ್ರಕಲಾ ಶಿಕ್ಷಕರಾದ ರಂಜಾನ್ ಬಿ ಹಂಪಿ ಇವರು ಶಾಲೆಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಯ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.