
ಕೊಟ್ಟೂರು : ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದ ಅತ್ತಿರವಿರುವ ಅಂಗನವಾಡಿ ಜಿ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು .
ಮಕ್ಕಳಿಗೆ ಕೃಷ್ಣನ ವೇಷದಾರಿ ಧರಿಸಿ ಕೃಷ್ಣನ ಸಖಿ ರಾಧೇಯ ವೇಷ ಭೂಷಣ ಅದ್ಬುತ ನೋಡುಗರ ಗಮನ ಸೆಳೆಯಿತು .
ಪೋಷಕರ ಮೊಗದಲ್ಲಿ ಮಕ್ಕಳನ್ನು ರಾಧಾ ಕೃಷ್ಣನ ವೇಷದಲ್ಲಿ ನೋಡಿದ ಕ್ಷಣಗಳು ತುಂಬ ಖುಷಿಯಾ ವಾತಾವರಣವಿತ್ತು.ಈ ಕಾರ್ಯಕ್ರಮವನ್ನ ಅಂಗನವಾಡಿ ಶಾಲೆಯಲ್ಲಿ ಶಿಕ್ಷಕಿಯಾದ ಕೆ. ಅನ್ನಪೂರ್ಣ ನೇರವೇರಿಸಿ ಮಾತನಾಡಿ

ಜನ್ಮಾಷ್ಟಮಿಯ ರೋಮಾಂಚಕ ಮತ್ತು ಸಂತೋಷದಾಯಕ ಆಚರಣೆಯು ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನ ಜನ್ಮವನ್ನು ಗೌರವಿಸುತ್ತದೆ. ಈ ಮಂಗಳಕರ ದಿನವನ್ನು ಭಾರತದಾದ್ಯಂತ ಮತ್ತು ಹಿಂದೂ ಡಯಾಸ್ಪೊರಾ ವಾಸಿಸುವ ಇತರ ಪ್ರದೇಶಗಳಲ್ಲಿ ಬಹಳ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ.
ಭಾರತದಲ್ಲಿ, ಜನ್ಮಾಷ್ಟಮಿಯ ಆಚರಣೆಯೊಂದಿಗೆ ಹಲವಾರು ವಿಭಿನ್ನ ಪದ್ಧತಿಗಳು ಮತ್ತು ಆಚರಣೆಗಳಿವೆ. ಕೃಷ್ಣನ ಜನ್ಮಸ್ಥಳವಾದ ಮಥುರಾ ಮತ್ತು ವೃಂದಾವನದಲ್ಲಿ ಆಚರಣೆಗಳು ಹೆಚ್ಚಾಗುತ್ತವೆ.ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ಸಹಾಯಕಿ ನಾಗರತ್ನ ರವರು ನಡೆಸಿಕೊಟ್ಟರು ಮತ್ತು ಮಕ್ಕಳು ಹಾಗೂ ಪೋಷಕರು ಇದ್ದರು.