
ಹಗರಿಬೊಮ್ಮನಹಳ್ಳಿ:ದಿನಾಂಕ:15.08.2024ರಂದು ತಾಲೂಕು ಕಾನೂನು ಸೇವಗಳ ಸಮಿತಿ, ವಕೀಲರ ಸಂಘ ಮತ್ತು ಅರಣ್ಯ ಇಲಾಖೆ, ಹಗರಿಬೊಮ್ಮನಹಳ್ಳಿ ಇವರ ಸಂಯುಕ್ತ ಆಶಯದಲ್ಲಿ ಏಕ್ಉ ಪೇಡ್ ಮಾ ಕೆ ನಾಮ್ ಅಭಿಯಾನದ ಚಾಲನೆ ನಿಮಿತ್ತ ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮಧುಸೂದನ್ ಡಿ.ಕೆ. ಅವರು ಸದರಿ ಕಾರ್ಯಕ್ರಮವನ್ನು ಸಸಿಗಳನ್ನು ನೆಡುವುದರ ಮೂಲಕ ಉದ್ಘಾಟನೆ ಮಾಡಿ, ಉದ್ಘಾಟನೆ ಭಾಷಣದಲ್ಲಿ ಯುಕೆ ಮತ್ತು ಅಮೆರಿಕ ಅಂತಹ ದೇಶಗಳಲ್ಲಿ ಆ ಫರ್ನಿಚರ್ ಪುಸ್ತಕಗಳಿಗೆ ಸಲುವಾಗಿ ಪ್ರತ್ಯೇಕವಾದ ಅರಣ್ಯವನ್ನು ಮಾಡಿಕೊಂಡಿರುತ್ತಾರೆ. ಆದರೆ ನಮ್ಮಲ್ಲಿ ಈ ರೀತಿಯಲ್ಲಿ ಮಾಡುತ್ತಿಲ್ಲ.

ನಮ್ಮಲ್ಲಿ ಪ್ರಕೃತಿಯ ಸಮತೋಲನ ವಿದ್ದು ಆದರೆ ಮನಸ್ಸಿನ ಕೃತ್ಯಗಳಿಂದ ಹವಮಾನ ವೈಪರಕ್ಷಗಳು ಉಂಟಾಗುತ್ತದೆ. ಪ್ರಕೃತಿಯು ತಾಯಿ ಇದ್ದಂತೆ ಆಕೆಗೆ ಎಲ್ಲವನ್ನು ಬಲ್ಲಂತ ಹೆಣ್ಣು ಆಗಿರುತ್ತಾಳೆ. ಅದರಿಂದಾಗಿಯೇ ಈ ಹಿಂದೆ ಕರೋನ ದಂತಹ ಮಾರಕವಾದ ಅಂತಹ ರೋಗ ಬರಸಿ ಯಾರನ್ನು ಸಹ ಮನೆಯಿಂದ ಬರದಂಗೆ ಮಾಡಿದ್ದು ಸಹ ನೋಡಿದ್ದೇವೆ.
ಪ್ರಕೃತಿಯಲ್ಲಿ ಪ್ರತಿಯೊಂದುಕ್ಕೂ ತನ್ನದೇ ಆದ ಸೈಕ್ಲಿಂಗ್ ವಿದೆ. ಸಿಂಹ ಜಿಂಕೆಯನ್ನು ಜಿಂಕೆಯು ಹುಲ್ಲನ್ನು ಈ ರೀತಿಯ ಒಂದು ಆಕೃತಿಯು ವ್ಯವಸ್ಥೆಯನ್ನು ಸಹ ಮಾಡಿಕೊಂಡಿರುತ್ತದೆ ಆದರೆ ಮನಸ್ಸಿನ ಒಂದು ಕೃತ್ಯಗಳಿಂದಾಗಿ ಪ್ರಕೃತಿಯು ಅಸಮತೋಲನ ಉಂಟಾಗುತ್ತಿದ್ದು ಇದಕ್ಕೆ ಪೂರಕವಾಗಿ ಮನುಷ್ಯನು ತಮ್ಮ ಮನೆಯ ಮುಂದೆ ಆಗಲಿ ಅಥವಾ ತಮ್ಮ ಹೊಲದಲ್ಲಿ ಬದುವಿನ ಬದುವಿನ ಪಕ್ಕದಲ್ಲಿ ಮರ ಗಿಡಗಳನ್ನು ಹಾಕುವ ಮೂಲಕ ಪ್ರಕೃತಿಯನ್ನು ಈ ದಿನಮಾನಗಳಲ್ಲಿ ಘೋಷಣೆ ಮಾಡತಕ್ಕದ್ದು ನಮ್ಮೆಲ್ಲರ ಹೊಣೆಯಾಗಿರುತ್ತದೆ ಹಾಗಾಗಿ ಈ ಸದರಿ ಕಾರ್ಯಕ್ರಮವನ್ನು ಈ ದಿನ 78ನೇ ಸ್ವಾತಂತ್ರೋತ್ಸವ ದಿನಾಚರಣೆಯ ದಿನದಂದು ಧ್ವಜಹಾರಣದ ನಂತರ ಮೂರು ಗಿಡಗಳನ್ನು ನೆಡುವುದರ ಮೂಲಕ ಅಭಿಯಾನವನ್ನು ಚಾಲನೆ ಮಾಡಿರುತ್ತಾರೆ ಎಂದು ತಮ್ಮ ಭಾಷಣದಲ್ಲಿ ಜಾಗೃತಿಯನ್ನು ಮೂಡಿಸಿದರು.
ಮಾನ್ಯ ಶ್ರೀ ಸೈಯ್ಯದ್ ಮೋಹಿದ್ದಿನ, ಸಿವಿಲ್ ನ್ಯಾಯಾಧೀಶರು ರವರು ಕಾರ್ಯಕ್ರಮದಲ್ಲಿ ಮಾನ್ಯ ಕರ್ನಾಟಕ ಕಾನೂನು ಸೇವೆಗಳ ಅಧಿಕಾರ ಬೆಂಗಳೂರು ನವರ ನಿರ್ದೇಶನದಂತೆ ಸುಮಾರು 80 ಕೋಟಿ ಸಸಿಗಳು ಸಪ್ಟೆಂಬರ್ 2024ರ ಒಳಗೆ ಮತ್ತು ಸುಮಾರು 140 ಕೋಟಿ ಸಸಿಗಳನ್ನು ಮಾರ್ಚ್ 2025ರ ಒಳಗೆ ಭಾರತದಾದ್ಯಂತ ನೆಡುವ ಅಭಿಯಾನ ಇದಾಗಿದ್ದು ಇದರ ಚಾಲನೆಯನ್ನು 78ನೆಯ ಸ್ವಾತಂತ್ರ್ಯೋತ್ಸವ ದಿನದಂದು ಧ್ವಜಾರ ೋನ ನಂತರದಲ್ಲಿ ನ್ಯಾಯಾಲಯದ ಆವರಣದಲ್ಲಿ ಮೂರು ಗಿಡಗಳನ್ನು ನೆಡುವುದರ ಮೂಲಕ ಸದರಿ ಅಭಿಯಾನಕ್ಕೆ ಚಾಲನೆಯನ್ನು ಮಾಡಲಾಗಿರುತ್ತದೆ ಎಂದು ಮಾನ್ಯರು ನ್ಯಾಯಾಧೀಶರು ತಿಳಿಸಿರುತ್ತಾರೆ.
ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರು ಆದ ಶ್ರೀ ರಮೇಶ್ ವಕೀಲರು ರವರು ತಮ್ಮ ನುಡಿಯಲ್ಲಿ ಈ ಹಿಂದೆ ನೆಟ್ಟ ಸಸಿಗಳ ಬಗ್ಗೆ ತಮ್ಮ ಭಾಷೆಗಳಲ್ಲಿ ತಿಳಿಸಿರುತ್ತಾರೆ. ಸಾಮಾಜಿಕ ಅರಣ್ಯ ವಲಯ ಹೊಸಪೇಟೆ ವತಿಯಿಂದ ಡಿ ಆರ್ ಎಫ್ ಓ ಮಂಜು ಮಂಜು ನಾಯಕ್ ಉಪಸ್ಥಿತರಿದ್ದರು.
ಪ್ಯಾನಲ್ ವಕೀಲರು ಮತ್ತು ವಕೀಲರ ಸಂಘದ ಕಾರ್ಯದರ್ಶಿಗಳು ಆದ ಶ್ರೀ ಶ್ರೀನಿವಾಸ ಎಮ್ ಎಸ್ ನಿರೂಪಣೆಯನ್ನು ಮಾಡಿದರು,
ಸದರಿ ಈ. ಸಂದರ್ಭ ದಲ್ಲಿ ಹಿರಿಯ ವಕೀಲರು, ವಕೀಲರ ಸಂಘದ ಸರ್ವ ಸದ್ಯಸರು , ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸದರಿ ಅಭಿಯಾನ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.