
ಹಗರಿ ಬೊಮ್ಮನಹಳ್ಳಿ : ತಾಲುಕಿನ ಪ್ರಾ.ಕೃ.ಪ.ಸ.ಸಂಘದ ನೂತನ ಅದ್ಯಕ್ಷರನ್ನಾಗಿ ಮಾಲವಿ ಗ್ರಾಮದ ಹ್ಯಾಳ್ಯಾದ ಬಸಮ್ಮ ರನ್ನು ಅಯ್ಕೆ ಮಾಡಲು ಸಹಕಾರಿಸಿದ ಕೆ.ಎಂ.ಎಫ್ ಅದ್ಯಕ್ಷರಾದ ಎಸ್ ಭೀಮನಾಯ್ಕ ಹಾಗೂ ಸಂಘದ ಎಲ್ಲಾ ನಿದೇ೯ಶಕರಿಗೂ ಮುಖಂಡರಾದ ಮರಿ ರಾಮಣ್ಣ ಬೢಾಕ್ ಕಾಂಗ್ರೆಸ್ ಅದ್ಯಕ್ಷರಾದ ಗೊಣೀಬಸಪ್ಪ ಪವಡಿ ಹನುಮಂತಪ್ಪ ಡಿಶ್ ಮಂಜುನಾಥ ದೇವೆಂದ್ರಪ್ಪ ಹುಡೇದ ಗುರುಬಸವರಾಜ ಉಮಾಶಂಕರ ವಕೀಲರು ಅಂಚಿನಮನೆ ರಮೇಶ್ ಆಮ್ಮರ್ ಕೊಟ್ರೇಶ ಅಕ್ಕಿ ತೊಟೇಶ್ ಅಲಬೂರು ಮಂಜುನಾಥ ಇನ್ನೂ ಹಲವಾರು ಮುಖಂಡರು ಭಾಗವಹಿಸಿದ್ದರು.