ಪಂಚಭೂತಗಳೀ ಸಹಜ ಸುಂದರ ಪ್ರಕೃತಿ ದೈವ ಸೃಷ್ಟಿ ನಿರ್ಮಿತಿ;ಬಳಸೋಣ ಮಿತಿ ಸ್ವಾರ್ಥ,ದುರಾಸೆಯಿಂ ತೋರದಿರೋಣ ವಿಕೃತಿ ಮರೆಯದಿರೋಣ ಪೂರ್ವಜರ ನಿಸರ್ಗ ಪೂಜಿಪ ಸಂಸ್ಕ್ರತಿ;ಸೇರಿ ಮಾಡೋಣ ಇದರ ರಕ್ಷತಿ
- ಎಲ್.ಹಾಲ್ಯಾನಾಯ್ಕ
ಸಹಶಿಕ್ಷಕರು & ಜಿಲ್ಲಾಧ್ಯಕ್ಷರು
ಕ.ಚು.ಸಾ.ಪ.ಜಿಲ್ಲಾ ಘಟಕ ವಿಜಯನಗರ
Social Share ಯುವಕರಿಗೆ ನೀವಾಗಿದ್ದೀರಿ ಸದಾ ಸ್ಫೂರ್ತಿ,ದಾರಿದೀಪಭವ್ಯ ಸಂಸ್ಕ್ರತಿ ಜಗದಿ ಪರಿಚಯಿಸಿದ ಮಹಾನ್ ಭೂಪತತ್ವಜ್ಞಾನ,ಯೋಗ,ವೇದಾಂತಕ್ಕೆ ಕೊಟ್ಟಿರಿ ಪ್ರಚಾರದ ರೂಪಸ್ವ ನಂಬಿಕೆ,ಪವಿತ್ರಾತ್ಮ,ಸುಮನಕ್ಕೆ ಕೊಟ್ಟಿರಿ ದಿವ್ಯ ಸ್ವರೂಪ. ಲೇಖನ : …