
‘ಆಜಾದ್ ಹಿಂದ್ ಫೌಜ್’ ಸೇನ ಕಟ್ಟಿಹ ವೀರ
ಆಂಗ್ಲರ ವಿರುದ್ಧ ಹೋರಾಡಿಹ ಸಿಂಹ ಶಕ್ತಿ ಧೀರ
ಭಾರತೀಯರನು ಬಡಿದೆಬ್ಬಿಸಿದ ಪ್ರಚಂಡ ಹಮ್ಮೀರ
ಮಾತೃಭೂಮಿ ಬಂಧ ವಿಮೋಚನೆಗೆ ಜೀವತೇದ ಶೂರ
‘ಜೈ ಹಿಂದ್’ ಘೋಷಣೆ ನೀಡಿಹ ಹೆಮ್ಮೆಯ ನೇತಾರ

ಲೇಖನ:ಎಲ್.ಹಾಲ್ಯಾನಾಯ್ಕ (ಗೋಸಿಂಹಾ) ಜಿಲ್ಲಾಧ್ಯಕ್ಷರು ಕ.ಚು.ಸಾ.ಪ., ವಿಜಯನಗರ ಜಿಲ್ಲೆ