
ಯುವಕರಿಗೆ ನೀವಾಗಿದ್ದೀರಿ ಸದಾ ಸ್ಫೂರ್ತಿ,ದಾರಿದೀಪ
ಭವ್ಯ ಸಂಸ್ಕ್ರತಿ ಜಗದಿ ಪರಿಚಯಿಸಿದ ಮಹಾನ್ ಭೂಪ
ತತ್ವಜ್ಞಾನ,ಯೋಗ,ವೇದಾಂತಕ್ಕೆ ಕೊಟ್ಟಿರಿ ಪ್ರಚಾರದ ರೂಪ
ಸ್ವ ನಂಬಿಕೆ,ಪವಿತ್ರಾತ್ಮ,ಸುಮನಕ್ಕೆ ಕೊಟ್ಟಿರಿ ದಿವ್ಯ ಸ್ವರೂಪ.

ಲೇಖನ : – ಎಲ್.ಹಾಲ್ಯಾನಾಯ್ಕ (ಗೋಸಿಂಹಾ)
ಜಿಲ್ಲಾಧ್ಯಕ್ಷರು
ಕ.ಚು.ಸಾ.ಪ., ವಿಜಯನಗರ ಜಿಲ್ಲೆ