ಕಾಂಗ್ರೆಸ್ ಸರ್ಕಾರ ಬಂದಾಗಿಂದ ಭ್ರಷ್ಟಾಚಾರ ಮುಕ್ತ ಕರ್ನಾಟಕ ಕಾಣಿಸ್ತಾಯಿದೆ – ರಾಣಿ ಸಂಯುಕ್ತ

Loading

ವಿಜಯನಗರ : ಬಿಜೆಪಿ ಸೋಲಿನಿಂದ ಹೊಸಪೇಟೆ ಜನ ನೆಮ್ಮದಿಯಿಂದ ಇದ್ದಾರೆ ಆನಂದ್ ಸಿಂಗ್ ವಿರುದ್ಧ ಮತ್ತೇ ಗುಡುಗಿದ ಸಹೋದರಿ ರಾಣಿ ಸಂಯುಕ್ತ ಕಳೆದ 15 ವರ್ಷ ಹೊಸಪೇಟೆ ಜನರು ಉಸಿರು ಬಿಗಿ ಹಿಡಿದಿದ್ರು

ಕಾಂಗ್ರೆಸ್ ಗೆದ್ದಿರೋದ್ರಿಂದ ನೆಮ್ಮದಿಯಿಂದ ಉಸಿರಾಟ ಮಾಡ್ತಿದ್ದಾರೆ ಮೋದಿಜಿ ಬಂದು ಪ್ರಚಾರ ಮಾಡಿದ್ರೂ ಗೆಲ್ಲೋದಕ್ಕೆ ಆಗಲೇ ಇಲ್ಲ ಆನಂದ್ ಸಿಂಗ್ ವಿರುದ್ಧ ಜನರು ಎಷ್ಟು ಬೇಸರಗೊಂಡಿರಬಹುದು

ಸದ್ಯ ಭ್ರಷ್ಟಾಚಾರ ಮುಕ್ತ ಹೊಸಪೇಟೆ ಆಗಿದೆ ಹೊಸಪೇಟೆಯ ಎಲ್ಲಾ ಜನರಿಗೂ ಸ್ವಾತಂತ್ರ್ಯ ಸಿಕ್ಕಿದೆ ಆನಂದ್ ಸಿಂಗ್ ವಿರುದ್ಧ ನನ್ನ ಬಳಿ ದೂರುಗಳ ಕೇಳಿ ಬರ್ತಿದ್ವು

ಫಾರಂ ನಂ. 3 ಬೇಕು ಅಂದ್ರು ದುಡ್ಡು ಕೊಡಬೇಕಿತ್ತು, ಬಿಲ್ಡಿಂಗ್ ಕಟ್ಟಬೇಕು ಅಂದ್ರು ದುಡ್ಡು ಕೊಡಬೇಕಿತ್ತು ಲೇಔಟ್ ಮಾಡಬೇಕು ಅಂದ್ರು ಎರಡು ಸೈಟ್, ಹಣ ಕೊಡಬೇಕಿತ್ತು.ಆ ಹಣ ಯಾರಿಗೆ ಕೊಡಬೇಕು, ಎಲ್ಲಿ ಹೋಗ್ತಿತ್ತು ಅನ್ನೋದೇ ಗೊತ್ತಾಗ್ತಿದ್ದಿಲ್ಲ…?

ಜನರಿಂದ ನಿರಂತರವಾಗಿ ಹಣ ಕಮಿಷನ್‌ ರೂಪದಲ್ಲಿ ಹರಿದು ಹೋಗ್ತಿತ್ತು.ಮೋದಿ ಬಂದು ಪ್ರಚಾರ ಮಾಡಿದ್ರು ಬಿಜೆಪಿ ಗೆಲ್ಲಲಿಲ್ಲ..!
ಆನಂದ್ ಸಿಂಗ್ ದುರಾಡಳಿತ ಹೇಗಿತ್ತು ಅನ್ನೋ ಅರ್ಥದಲ್ಲಿ ಹೇಳಿದ ಸಹೋದರಿ.

Leave a Reply

Your email address will not be published. Required fields are marked *