ಕೆ.ಜಿ ವಿ ಎಸ್ ಜಿಲ್ಲಾ ಸಮ್ಮೇಳನದ ಕಾರ್ಯಕ್ರಮ ಮೂಡ ನಂಬಿಕೆಗಳು ಹೊಗಲಾಡಿಸುವ ಜನರಲ್ಲಿ ಜಾಗೃತಿ ಆಗತ್ಯ-ಮೋತಿಲಾಲ ರಾಠೋಡ

Loading

ಹುಬ್ಬಳ್ಳಿ :  ನೇಕಾರನಗರದ ನೊಬೆಲ್ ಪಬ್ಲಿಕ್ ಸ್ಕೂಲ್ ಎ.ಎಮ್ .ಆರ್.ರ್ಸಂಕಲ್ಪ.ಸಂಜೀವಿನಿ ಸಂಸ್ಥೆ ಅರಿಕೇರಿ 2ಸ್ಪೂರ್ತಿ ಕರಿಯರ್ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ಸಮ್ಮೇಳನ ಕಾರ್ಯಕ್ರಮವುಅರ್ಥಪೂರ್ಣವಾಗಿ ನಡೆಯಿತು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು. ಪೊ.ಶಂಕರಗೌಡ ಸಾತ್ಮಾರ. ವಹಿಸಿದರು  ಶ್ರೀ ಸದಾನಂದ ಡಂಗನವರು ಉದ್ಘಾಟನೆ ಮಾಡಿದರುಹಾಗೂ ಮುಖ್ಯ ಅತಿಥಿಯಾಗಿ ಶ್ರೀ ಸಿರಾಜ ಅಹ್ಮದ ಕುಡಚಿವಾಲೆ. ಕೆ.ಜಿ ವಿಎಸ.ರಾಜ್ಯ ಪ್ರಧಾ ಕಾರ್ಯದರ್ಶಿ ಶ್ರೀ ಈ ಬಸವರಾಜ ಡಾ.ಸುರೇಶ ಡಿ ಹೊರಕೇರಿ . ಸುಧಾಕರ ಪಿ ಖಟಾವಕರ ಪೊ ಎಸ್ ಆರ್ ಅಶಿ ಡಾII. ಸಿ ತ್ಯಾಗರಾಜ ಶ್ರೀ ಬಿ ವಿ ಶಿವಾನಂದ . ಇತರರು ವೇದಿಕೆ ಮೇಲಿದ್ದರು.
ಪ್ರಾಸ್ತವಿಕ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋತಿಲಾಲ ರಾಠೋಡ ಮಾತನಾಡಿ ಮೌಡ್ಯ ಮುಕ್ತ ಸಮಾಜವಾಗಬೇಕು ವಿಜ್ಞಾನ ತಂತ್ರಜ್ಞಾನ ಬೆಳವಣಿಗೆ ಹೊಂದಿದರೂ ಇನ್ನು ಸಮಾಜದಲ್ಲಿ ಮೂಡನಂಬಿಕೆ ತಾಂಡವಾಡುತ್ತಿದೆ ಮೌಡ್ಯ ಇದ್ದ ಕಡೆ ಅಜ್ಞಾನ ಇರುತ್ತದೆ ಅಜ್ಞಾನದಿಂದ ಕ್ರೌರ್ಯ ಹೆಚ್ಚುತ್ತದೆ ಕ್ರೌರ್ಯ ಮಾನವೀಯತೆ ಮೆರೆಸುತ್ತದೆ ಮೂಡನಂಬಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಬೇಕಾದ ಅಗತ್ಯವಿದೆ ಇದನ್ನು ತಡೆಗಟ್ಟಿ ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳಸಬೇಕು ವಿಜ್ಞಾನ ಮನುಷ್ಯನಲ್ಲಿ ಆಲೋಚನಾ ಪ್ರವೃತ್ತಿಯನ್ನು ಬೆಳೆಸುತ್ತದೆ ಎಂದು ಹೇಳಿದರು
ನಂತರ ಕೆ. ಜಿ ವಿ ಎಸ್ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳ ಪದಗ್ರಹಣ ವಿಜ್ಞಾನ ಮತ್ತು ತಂತ್ರಜ್ಞಾನ ಬಗ್ಗೆ ಕವಿಗೋಷ್ಠಿ ಶ್ರೀ ಮಂಜುನಾಥ.ಬಾರಕೇರ ಅವರಿಂದ ಪವಾಡ ಬಯಲು ಕಾರ್ಯಕ್ರಮ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಉಪನ್ಯಾಸ ಕಾರ್ಯಕ್ರಮ ಜರಗಿದವು.

ಈ ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಬಿ ಜಿ. ಹಿರೇಮಠ ಪ್ರಾರ್ಥನೆ ಶ್ರೀಮತಿ ವಂದನಾ ಕರಾಳೆ ಸ್ವಾಗತ ಶ್ರೀ ಸುಧಾಕರ ಖಟಾವಕರ ವಂದಾನಾರ್ಪಣೆ. ಶ್ರೀ ಸುಭಾಷ ಚವ್ಹಾಣ ಮಾಡಿದು ಕಾರ್ಯಕ್ರಮದಲ್ಲಿ ವಿಜ್ಞಾನ ಚಿಂತಕರು ಸಾಹಿತಿಗಳು ವೈಧ್ಯರು ಕೆ. ಜಿ ವಿ ಎಸ್ ಜಿಲ್ಲಾ ತಾಲೂಕಾ ಪದಾಧಿಕಾರಿಗಳು ಹಾಜರಿದ್ದರು,

Leave a Reply

Your email address will not be published. Required fields are marked *