ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸದ್ಯಸರ ಆಯ್ಕೆ

Loading

ಬೆಂಗಳೂರು : ಕರ್ನಾಟಕ ಸರ್ಕಾರ ದಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಕಲಬುರಗಿ ಜಿಲ್ಲೆಯ ಜೇವರ್ಗಿ ಶಾಸಕ ಶ್ರೀ _ಅಜಯ್ _ಸಿಂಗ್ ಅವರನ್ನು ನೇಮಿಸಿ ಗುರುವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದೇ ಆದೇಶದಲ್ಲಿ ಜಿಲ್ಲೆಯ ಆಳಂದ ಶಾಸಕ. ಸೇರಿ ಎಂ.ಎಲ್.ಸಿ ತಿಪ್ಪಣಪ್ಪ ಕಮಕನೂರ. 90-ವಿಜಯನಗರ ವಿಧಾನಸಭಾ  ಕ್ಷೇತ್ರದ ಎಂ.ಎಲ್.ಎ ಎಚ್ಆರ್ ಗವಿಯಪ್ಪ ಮತ್ತು ಯಲಬುರ್ಗಾ  ವಿಧಾನಸಭಾ ಕ್ಷೇತ್ರದ ಎಂಎಲ್ಎ ಬಸವರಾಜ ರಾಯರೆಡ್ಡಿ  ಒಟ್ಟು 10 ಜನರನ್ನು ಸದಸ್ಯರನ್ನಾಗಿ ಸಹ ನೇಮಿಸಲಾಗಿದೆ,

Leave a Reply

Your email address will not be published. Required fields are marked *