ನೂತನ ಜಿಲ್ಲಾಧಿಕಾರಿಗಳಿಂದ ಸರ್ಕಾರಿ ಶಾಲೆಗೆ ದಿಡೀರ್ ಭೇಟಿ

Loading

ಹೂವಿನಹಡಗಲಿ : ತಾಲ್ಲೂಕಿನಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ದಾಸ್ತಾನು ಕೊಠಡಿಗೆ ಭೇಟಿ ನೀಡಿ, ಶಾಲೆಗೆ ಸರಬರಾಜು ಮಾಡಿದ ಬೇಳೆಯ ಗುಣಮಟ್ಟ ಸರಿಯಿಲ್ಲದೇ ಇರುವುದು ಹಾಗೂ ಬೇಳೆಯಲ್ಲಿ ಫಂಗಸ್‌ ಬಂದಿರುವುದರಿಂದ, ಹಾಜರಿದ್ದ ಶಿಕ್ಷಕರಿಗೆ ತರಾಟೆಗೆ ತೆಗೆದುಕೊಂಡು ಮತ್ತು ತಹಶೀಲ್ದಾರ್‌ ರವರಿಗೆ ಅಕ್ಷರ ದಾಸೋಹದ ಅಧಿಕಾರಿಗಳಿಗೆ ನೊಟೀಸ್‌ ನೀಡಲು ತಿಳಿಸಲಾಯಿತು ಮತ್ತು ಸರಬರಾಜು ಮಾಡಿದವರಿಗೆ ನೊಟೀಸ್‌ ನೀಡಿ ನಿಯಮಾನುಸಾರ ಕ್ರಮವಹಿಸಲು ತಿಳಿಸಲಾಯಿತು,

Leave a Reply

Your email address will not be published. Required fields are marked *