ಕನಕಗಿರಿ :- ಹುಲಿಹೈದರ ಗ್ರಾಮದಲ್ಲಿ ಮಾನ್ಯ ಸಚಿವರಾದ ಶ್ರೀ ಶಿವರಾಜ್ ಎಸ್ ತಂಗಡಗಿ ಯವರನ್ನು ಎರಡನೇ ಅವಧಿಯ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಹಾಗೂ ಸದಸ್ಯರು ಸನ್ಮಾನಿಸದರು. ಮುಖಂಡರಾದ ಶ್ರೀ ಹನುಮೇಶ ನಾಯಕ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ರಮೇಶ ನಾಯಕ ಹುಲಿಹೈದರ ಕನಕಗಿರಿ ವಿಧಾನಸಭಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಅಮರಪ್ಪ ಗದ್ದಿ, ಅಶೋಕ ಜಾಡಿ .ಹನುಮಂತ ಗೋಡಿ ವಿಎಸ್ಎನ್ಎನ.ಅಧ್ಯಕ್ಷರು ದುರ್ಗಪ್ಪ ನಾಯಕ್ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು. ಗ್ರಾಮ ಪಂಚಾಯಿತಿ ಸದಸ್ಯರು ಇನ್ನಿತರ. ಮುಖಂಡರು.ಪಕ್ಷದ ಕಾರ್ಯಕರ್ತರು ಉಪಸ್ಥಿತಿದ್ದರು,
