ಎರಡನೇ ಅಂಜನಾದ್ರಿ ಸಾಂಸ್ಕೃತಿಕ ಉತ್ಸವ ಮತ್ತು ಸಮ್ಮೇಳನ

Loading

ಗಂಗಾವತಿ : ಅಂಜನಾದ್ರಿ ಸಾಮಾಜಿಕ ಉತ್ಸವ ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಎರಡನೇ ಅಂಜನಾದ್ರಿ ಸಂಸ್ಕೃತಿಕ ಉತ್ಸವ ಮತ್ತು ಸಮ್ಮೇಳನ ಗಂಗಾವತಿ ತಾಲೂಕಿನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷರಾಗಿ ಡಾ. ಶಿವರಾಜ್ ಗುರಿಕಾರ್ ಶಿಕ್ಷಣ ತಜ್ಞರು ಹಾಗೂ ಯಲಬುರ್ಗಾ ಶ್ರೀ ಸುದರ್ಶನ್ ವರ್ಮ ಅಂಜನಾದ್ರಿ ಕಮಿಟಿ ಜಿಎಸ್ ಗೋನಾಳ ಹಿರಿಯ ಪತ್ರಕರ್ತರು ಕೊಪ್ಪಳ ಎಂ ಸಾಧಿಕ್ ಅಲಿ. ಜಿಲ್ಲಾ ವರದಿಗಾರರು ಲೋಕದರ್ಶನ ಕೊಪ್ಪಳ ಪ್ರಶ್ನ ಸಂಚಾಲಕರಾದ ಮಹೇಶ್ ಬಾಬು ಸರ್ವೆ ರೈತ ಸಂಘ.ಹಸಿರು ಸೇನೆ ರಾಜ್ಯ ಸದಸ್ಯರುಗಳಾದ ಶ್ರೀಮತಿ ಅಕ್ಕಮಹಾದೇವಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,

Leave a Reply

Your email address will not be published. Required fields are marked *