ವಿಜಯನಗರ ಜಿಲ್ಲೆಗೆ ಹೊಸ ಸಾರಥಿ

Loading

ಬೆಂಗಳೂರು :ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿಯಾಗಿ ಎಂ.ಎಸ್. ದಿವಾಕರ ಅವರನ್ನು ವಿಜಯನಗರಜಿಲ್ಲೆಗೆ ಹೊಸ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

ಎಂ.ಎಸ್. ದಿವಾಕರ ಅವರು  2013 ರ ಬ್ಯಾಚ್ ನ IAS ಅಧಿಕಾರಿ ಈ ಹಿಂದೆ ಚಿತ್ರದುರ್ಗ ಜಿಪಂ ಸಿಇಓ ಆಗಿ ಕಾರ್ಯನಿರ್ವಹಿಸುತಿದ್ದರು.

ವಿಜಯನಗರ ಡಿ ಸಿ ಯಾಗಿರೋ ವೆಂಕಟೇಶ್ ಟಿ. ಅವರಿಗೆ ಬಳ್ಳಾರಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ,

ಈ ಮೂಲಕ ರಾಜ್ಯ ಸರ್ಕಾರ ಆಡಳಿತಕ್ಕೆ ಮತ್ತೆ ಸರ್ಜರಿ ಮಾಡಿದ್ದು ಕೆಲ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ರಮ್ಯಾ ಎಸ್. – ಬಿ.ಎಂ.ಆರ್.ಡಿ.ಎ. ಆಯುಕ್ತರು ಎಂ.ಎಸ್. ದಿವಾಕರ್ -ವಿಜಯನಗರ ಜಿಲ್ಲಾಧಿಕಾರಿ

ಡಾ. ಸುಶೀಲಾ ಬಿ. -ಯಾದಗಿರಿ ಜಿಲ್ಲಾಧಿಕಾರಿ ವೆಂಕಟೇಶ್ ಟಿ. –ಬಳ್ಳಾರಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಯನ್ನು ಮಾಡಿ ಸುತ್ತೋಲೆಯನ್ನು  ಹೊರಡಿಸಿದೆ,

Leave a Reply

Your email address will not be published. Required fields are marked *