ಹಗರಿಬೊಮ್ಮನಹಳ್ಳಿ: ಶ್ರೀ ಶ್ರೀ 108 ಕಾಮ ಕುಮಾರ ನಂದಿಜಿ ಮಹಾರಾಜ ಜೈನ ಮುನಿಗಳ ಹತ್ತೆಯನ್ನು ಖಂಡಿಸಿ ಹಗರಿಬೊಮ್ಮನಹಳ್ಳಿ ಪಟ್ಟಣದ ಜೈನ ಸಮುದಾಯದ ವತಿಯಿಂದ ಮತ್ತು ಪೂಜ್ಯರಾದ ಶ್ರೀ ನಂದಿಪುರ ಹಂದಿಪುರ ಮಹೇಶ್ವರ ಶ್ರೀಗಳು ಮತ್ತು ಶ್ರೀ ಹಾಲಸಿದ್ದೇಶ್ವರ ಶ್ರೀಗಳ ನೇತೃತ್ವದಲ್ಲಿ ಸರ್ವಧರ್ಮದ ಮುಖಂಡರ ಜೊತೆಯಲ್ಲಿ ಜೈನ ಸಮುದಾಯದವರು ಸೇರಿ ಮೌನ ಪ್ರತಿಭಟನೆ ಮೂಲಕ ತಹಸಿಲ್ದಾರ್ ಅವರಿಗೆ ಜೈನ ಮುನಿಗಳ ಹತ್ಯೆ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಮನವಿಯನ್ನು ಸಲ್ಲಿಸಲಾಯಿತು,


