ಹಗರಿಬೊಮ್ಮನಹಳ್ಳಿ, ಇವತ್ತು ತಾಲೂಕಿನ ಬಾಚಿಗೊಂಡನಹಳ್ಳಿ -2 ಮತ್ತು ಹಗರಿಕ್ಯಾ ದಿಗಿಹಳ್ಳಿ ಮಧ್ಯದ ರಸ್ತೆಯಲ್ಲಿ ಇಂದು ಶಾಲಾ ಬಸ್ ಬೈಕ್ ಸವಾರನಿಗೆ ಡಿಕ್ಕಿಯಾದ ಪರಿ ಇಮ ಸವಾರನು ಸ್ಥಳದಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿದೆ .
ಮೃತ ವ್ಯಕ್ತಿ ಕಲ್ಕುಡಿ ನಾಗರಾಜ್ (38) ಏಣಿಗಿ ಬಸಾಪುರ ಗ್ರಾಮದವನು, ಈತನು ತಮ್ಮ ಊರಿಂದ ಕಾರ್ಯನಿಮಿತ್ತ ಬಾಚಿಗೊಂಡನಹಳ್ಳಿ ಹೋಗುವಾಗ ಎದುರಿಗೆ ಬಂದ ಬಸ್ಸು ಡಿಕ್ಕಿ ಹೊಡೆದಿದೆ. ಎದೆ ಮತ್ತು ತಲೆ ಭಾಗ ಪೆಟ್ಟಾಗಿ ಸ್ಥಳದಲ್ಲಿ ಅಸು ನೀಗಿದ್ದಾನೆ,
